Posts

Showing posts from February, 2020

ಏಳು ಜನ್ಮಗಳ ಅನುಬಂಧ...ಈ ರಕ್ಷಾಬಂಧ....

Image
                               ಏಳು ಜನ್ಮಗಳ ಅನುಬಂಧ...ಈ ರಕ್ಷಾಬಂಧ.... ಬೆಲೆ ಕಟ್ಟಲಾಗದ ಸಂಬಂಧ ಅಂದ್ರೆ ಅದು ಅಣ್ಣ-ತಂಗಿಯ ಸಂಬಂಧ. ಅಣ್ಣ ಯಾವತ್ತೂ ತಂಗಿನ ನಾ ನಿನ್ನ ಪ್ರೀತಿಸುವೆ ಎಂದೂ ಹೇಳುವುದಿಲ್ಲ,  ಆದರೆ ಖಂಡಿತ ತಂಗಿಗೆ ಅಣ್ಣನಷ್ಟು ಪ್ರೀತಿಸುವ ಜೀವ ಇನ್ನೊಂದು ಸಿಗೋದಿಲ್ಲ. ಅಣ್ಣ ಮತ್ತು ತಂಗಿಯ ನಡುವಿನ ಪ್ರೀತಿ ಹಾಗೂ ನೆನಪುಗಳು ಅಚ್ಚಳಿಯಂತೆ ಉಳಿಯಲು ಪ್ರತೀ ವರ್ಷ ರಕ್ಷಾ ಬಂಧನವನ್ನು ಆಚರಿಸಲಾಗುತ್ತೆ. ರಕ್ಷಾಬಂಧನದಲ್ಲಿ ಎರಡು ಪದಗಳಿವೆ ಅದೇ ರಕ್ಷಾ ಮತ್ತು ಬಂಧನ. ರಕ್ಷಾ ಎಂದರೆ ರಕ್ಷಣೆ ಮತ್ತು ಬಂಧನ ಎಂದರೆ ಬಂಧವೆಂದರ್ಥ. ಸೋದರ ಮತ್ತು ಸೋದರಿ ತಮ್ಮೊಳಗೆ ಹಂಚಿಕೊಂಡು ಕೊನೆಗೊಳ್ಳದ ಪ್ರೀತಿಯೆಂದರೆ ಅದೇ ರಕ್ಷಾಬಂಧನ. ಅಣ್ಣ- ತಂಗಿಯಯರ ನಡುವಿನ ಭಾಂದವ್ಯ ಗಟ್ಟಿತನ ಹೊಂದಲಿ ಅನ್ನುವ ಕಾರಣಕ್ಕಾಗಿ ರಕ್ಷಾಬಂಧನ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತೆ. ಭೂಮಿ ಮೇಲಿನ ಹಲವಾರು ಸಂಬಂಧಗಳಿಗೆ ಬೆಲೆ ಕಟ್ಟಲಾಗುದು. ಅದರಲ್ಲೂ ಅಣ್ಣ-ತಂಗಿಯ ಸಂಬಂಧವು ಪ್ರಮುಖವಾಗಿರುತ್ತದೆ. ಮನೆಯಲ್ಲಿ ಅಣ್ಣ ಅಥವಾ ತಮ್ಮನಿಗೆ ತಂಗಿ ಹಾಗೂ ಅಕ್ಕ ಯಾವಾಗಲೂ ಬೆಂಬಲವಾಗಿ ನಿಲ್ಲುವರು, ಅದೇ ರೀತಿಯಲ್ಲಿ ಅಣ್ಣನಾದವನು ಯಾವುದೇ ಕಷ್ಟದ ಪರಿಸ್ಥಿತಿಯಲ್ಲಿದ್ದರು ಸ್ವತಃ ತನ್ನ ತಂಗಿಯು ಜವ್ದಾಬಾರಿಯನ್ನ ತಾನೊಬ್ಬನೇ ಹೊತ್ತುಕೊಳ್ಳುವತಾನೇ ಅಣ್ಣನಾದವನ ಕರ್ತವ್ಯ. ಅಣ್ಣ ತಂಗಿಯ ಸಂಬಂಧದ ಮಹತ್ವವನ್ನು ಸಾರುವಂತಹ ರಕ್ಷಾ ಬಂಧನವು ಪ್ರಮುಖವಾಗಿ ಭಾರತೀಯರು

ದೇಸೀ ಖಾದ್ಯಗಳ ಪೈಕಿ ಗೋಲ್‍ಗಪ್ಪಕ್ಕಿದೆ ಸ್ಪೆಷ್ಯಲ್ ರೋಲ್....

Image
                                           ದೇಸೀ ಖಾದ್ಯಗಳ ಪೈಕಿ ಗೋಲ್‍ಗಪ್ಪಕ್ಕಿದೆ                                  ಸ್ಪೆಷ್ಯಲ್ ರೋಲ್.... ಭಾರತವು ಸಾಂಸ್ಕøತಿಕವಾಗಿ ಶ್ರೀಮಂತವಾದ ದೇಶ. ಈ ಸಂಸ್ಕøತಿ ಕೇವಲ ನಮ್ಮ ಆಚಾರ ವಿಚಾರಗಳಲ್ಲಿ ಮಾತ್ರವಲ್ಲ ಆಹಾರ ಶೈಲಿಯಲ್ಲಿಯೂ ಪ್ರತಿಬಿಂಬಿತವಾಗುತ್ತೆ. ನಮ್ಮ ಭಾರತೀಯ ಆಹಾರ ರುಚಿಕಟ್ಟಾಗಿರುವುದು ಮಾತ್ರವಲ್ಲ ಅದಕ್ಕೆ ಅದರದ್ದೇ ಆದ ಮಹತ್ವವಿದೆ. ಹೀಗೆ ಭಾರತದ ಪಕ್ಕಾ ಜನಪದ ಸಂಸ್ಕøತಿಯನ್ನು, ಸ್ವಾದವನ್ನು ತನ್ನೊಳಗೆ ಇಟ್ಟುಕೊಂಡ ಖಾದ್ಯವೇ ಗೋಲ್‍ಗಪ್ಪಾ.                               ಈ ಗೋಲ್‍ಗಪ್ಪಾ ಯಾರಿಗ್ ತಾನೆ ಇಷ್ಟ ಇಲ್ಲ ಹೇಳಿ? ಚಿಕ್ಕ ಮಕ್ಕಳಿಂದ ಹಿಡಿದಿ ಅಜ್ಜಿ ತಾತಂದಿರವರೆಗೂ ಗೋಲ್‍ಗಪ್ಪಾಗೆ ಅಭಿಮಾನಿಗಳ ದೊಡ್ಡ ಬಳಗವೇ ಇದೆ. ಮೂಲತಃ ಉತ್ತರಭಾರತದ ತಿನಿಸಾದ ಗೋಲ್‍ಗಪ್ಪಾ ಇಂದು ತನ್ನೆಲ್ಲ ಭಾಷೆ-ಸಂಸ್ಕøತಿಗಳ ಗಡಿಯನ್ನು ದಾಟಿ ನಿಂತಿದೆ, ಜನರ ರುಚಿಯ ಬಯಕೆಯನ್ನು ಪೂರೈಸುತ್ತಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿರುವ ಈ ಖಾದ್ಯ ಆಯಾ ರಾಜ್ಯಗಳಿಗೆ ತಕ್ಕಂತೆ ರುಚಿಯಲ್ಲಿ ಸ್ವಲ್ಪ ಸ್ವಲ್ಪ ಮಾರ್ಪಾಡು ಹೊಂದುತ್ತ ಸಾಗುತ್ತದೆ. ದಿನ ಸಂಜೆಯಾಗುತ್ತಿದ್ದಂತೆ ಉತ್ತರ ಭಾರತದ ಭಯ್ಯಾಗಳು ರಸ್ತೆಬದಿಯಲ್ಲಿ ತಮ್ಮ ಗೋಲ್‍ಗಪ್ಪ ವ್ಯಾಪಾರವನ್ನು ಆರಂಭಿಸುತ್ತಾರೆ. ಅವರ ಬಿಡಾರ ತೆರೆದುಕೊಳ್ಳುತ್ತಿದ್ದಂತೆ ವಯಸ್ಸಿನ ಭೇದವಿಲ

ಮನ ಬಯಸಿದ ಗೆಳೆಯಾ ಸಿಕ್ಕಾಗಾ...

Image
                      ಮನ ಬಯಸಿದ ಗೆಳೆಯಾ ಸಿಕ್ಕಾಗಾ...  ರಾಶಿ ರಾಶಿ ಕನಸ್ಸುಗಳ ಮುಂದೆ ನಿನ್ನ ಚಿತ್ರಾರವನ್ನು ನನ್ನ ಮನದಲ್ಲಿ ಬೀಜ ಬಿತ್ತಿದೆ. ಯಾಕೋ ಗೊತ್ತಿಲ್ಲ. ಪದೇ ಪದೇ ನಿನ್ನದೇ ಯೋಚನೆ. ಸಾವಿರಾರು ಕನಸುಗಳಲ್ಲಿ ನಿನ್ನ ಮೇಲೆ ಇಟ್ಟ ಪುಟ್ಟ ಕನಸು ಇದು. ದಿವಸಗಳು ಕಳೆದಂತೆ ನೀನೇ ನನ್ನ ಹೃದಯದಲ್ಲಿ ಕನಸ್ಸಿಗೊಂದು ಪೂರ್ಣವಿರಾಮ ಇಟ್ಟೇ.. ಅಂದಿನ ಕ್ಷಣವೇ ನೀನನ್ನ ಕೈವಶನಾದೇ. ಸ್ವಲ್ಪ ದಿನಗಳ ನಂತರ ನಮ್ಮಿಬ್ಬರ ನಡುವೆ ಇರುವ ಗೆಳತನವೇ ಮರೆಮಾಚಿ, ಪ್ರೀತಿ ಎಂಬ ಎರಡಕ್ಷರಕ್ಕೆ ಲಗ್ಗೆ ಇಟ್ಟೆ. ನನ್ನೇರಡು ಕೈಗಳು ನಿನ್ನ ಅಪ್ಪುಗೆಯನ್ನು ಬಯಸುತ್ತಿತ್ತು.  ಯಾರಲ್ಲೂ ಹೇಳಿಕೊಳ್ಳದಷ್ಟು ಸಂತೋಷ ಒಂದು ಕಡೆ ಯಾದರೆ, ಇನ್ರ್ನೆಂದು ಕಡೆ ಸಾವಿರಾರು ಕನಸುಗಳಲ್ಲಿ ಮೊದಲ ನನಸ್ಸು ನೀನಾದೆ. ಯಾರಿಗೂ ತಿಳಿಯದಾಗೆ ನಿನ್ನ ಕೈ ಹಿಡಿದು ನಿನಗೊಂದು ಕದ್ದುಮುಚ್ಚಿ ನಿನ್ನ ಹಣೆಗೊಂದು ಮುತ್ತು ಇಟ್ಟಾಗ. ನನ್ನ ಮೊದಲ ಮುತ್ತಿನ ಅನುಭವೇ ಒಂದು ಮಳೆ ಹನಿಗೆ ಸಮಾನ ಆಯಿತು. ನನ್ನಲ್ಲಿ ಒಂಟಿತನ ಕಾಡುವÀ ಸಮಯದಲ್ಲಿ ನೀನೆ ನನ್ನ ಅರ್ಧಾಂಗಿಯಾದೆ. ವಿಶಾಲವಾದ ಪ್ರಪಂಚದಲ್ಲಿ ನಮ್ಮಿಬ್ಬರೇ ತೇಲಾಡುವ ಸಮಯದಲ್ಲಿ ನನಗೊಂತು ಯಾರ ಪರಿವೇ ಕಾಣದಾಯಿತು. ನನ್ನ ಎಲ್ಲ ಕೆಲಸದಲ್ಲೂ ನಿನ್ನ ಸಹಕಾರ ಸದಾ ಇರುತ್ತಿತ್ತು. ಹಾಗೇನೆ ಸಮಸ್ಯೆಗಳಿಗೂ ಸ್ಪಂದಿಸುತ್ತ ಇದ್ದೆ. ನಿನಗೊಂದು ವಿಷಯ ಗೊತ್ತ. ಅವತ್ತು ನಿನ್ನನ ನನ್ನ ಫ್ರೇಂಡ್ಸೆಗೆ ಪರಿಚಯಸಿದಾಗ   ನಿನ್ನ್ ನೋಡಿ ತುಂಬಾ

ಆಲಿಯ ಕೈಯಲ್ಲಿ ಮೂಡಿದ “ಲೈವ್ ಚಿತ್ರ”

Image
                ಆಲಿಯ ಕೈಯಲ್ಲಿ ಮೂಡಿದ “ಲೈವ್ ಚಿತ್ರ” ಪ್ರ ತಿಯೊಬ್ಬ ವ್ಯಕ್ತಿಯು ತನ್ನಗುರಿ ಸಾಧಿಸಲು ಹಲವಾರು ಸವಾಲುಗಳನ್ನು ಎದುರಿಸುತ್ತಾನೆ. ತನ್ನೆಲ್ಲ ಸವಾಲುಗಳನ್ನು ಎದುರಿಸಿಕೊಂಡು ಉನ್ನತವಾದ ಗುರಿ ಮುಟ್ಟುವಾತನೇ ಒಬ್ಬ ಯಶಸ್ವೀ ಕಲಾವಿದ. ತಾಳೆ, ಸಹನೆ, ಇಲ್ಲದೆ ಕಲಾವಿದನಾಗಲು ಅಸಾಧ್ಯ, ಈ ಕ್ಷೇತ್ರದಲ್ಲಿ ಕಲಾವಿದನಿಗೆ ತುಂಬಾ ಸೂಕ್ಷ್ಮತೆ ಅನ್ನವುದು ಬಹಳ ಮುಖ್ಯ ಪ್ರಪಂಚದಲ್ಲಿ ಒಂದು ಕಲೆಯನ್ನು ಕಲಾವಿದ ನೋಡುವ ದೃಷ್ಟಿಯೇ ಬೇರೆಯಾಗಿರುತ್ತೆ. ಆತನಿಗೆ ಕಲೆಯನ್ನು ಆಸ್ವಾದಿಸುವ ಸಾಮಥ್ರ್ಯ ಇರುತ್ತದೆ. ಅಷ್ಟೇಲ್ಲದೆ ಗಿಡ, ಮರಗಳ ಬಗ್ಗೆನೂ ಗ್ರಹಿಸುವ ಸೂಕ್ಷ್ಮ ಶಕ್ತಿಯನ್ನು ಹೊಂದಿರುತ್ತಾನೆ. ಚಿತ್ರಕಲೆ ಎಂಬುದು ಮನಸ್ಸಿನ ಭಾವನೆಗಳನ್ನು ಕುಂಚದ ಮೂಲಕ ಸೆರೆಹಿಡಿಯುವ ಅದ್ಭುತ ಕಲಾಪ್ರಕಾರ. ಈ ಕಲಾಶೈಲಿಯಲ್ಲಿ ಹಲವಾರು ಕಲಾಪ್ರಕಾರವಿದ್ದು, ಅದರಲ್ಲಿ ಲೈವ್ ಭಾವಚಿತ್ರ ಕೂಡ ಒಂದು. ಈ ಕ್ಷೇತ್ರದಲ್ಲೇ ಸಾಧನೆ ಮಾಡಿದ ಸೈಯದ್ ಆಸಿಫ್ ಅಲಿ ಕೂಡ ಒಬ್ಬರು. ಅವರು ರಾಷ್ಟ್ರ ಮಟ್ಟದ ವರ್ಣಚಿತ್ರಕಲೆಗಾರನಾಗಿ ಮಿನುಗುತ್ತಿದ್ದಾರೆ. ಜೊತೆಗೆ ಚಿತ್ರಕಲೆಯನ್ನೆ ಬದುಕಾಗಿಸಿಕೊಂಡ ಇವರು, ಮೂಲತಃ ಚಿತ್ರದುರ್ಗ ಜಿಲ್ಲೆಯ ಮೊಲಕಾಲ್ಮುರವರು. ಇದೀಗ 15 ವರ್ಷUಳಿಂದÀ ಮಂಗಳೂರಿನಲ್ಲಿ  ನೆಲೆಯುರಿದ್ದಾರೆ.  ತುಮಕೂರು ಜಿಲ್ಲೆಯ ಕಲಾ ಶಾಲೆಯಲ್ಲಿ ಡಿಪ್ಲೊಮ ಪಡೆದ ನಂತರ, ಉನ್ನತ ಶಿಕ್ಷಣಾಕ್ಕಾಗಿ ಹಂಪಿ ವಿಶ್ವವಿದ್ಯಾಲಯದಲ್ಲಿ ಮಾಸ್ಟರ್ ಆಫ್ ವಿಷುಯಲ್

ಪ್ರತಿಕಾರಂಗದಲ್ಲಿ 98 ವರ್ಷಗಳ ಕಾಲ ಸೇವೆಗೈದ-ಹೆಗಡೆಕಟ್ಟೆ

Image
              ಪ್ರತಿಕಾರಂಗದಲ್ಲಿ 98 ವರ್ಷಗಳ ಕಾಲ ಸೇವೆಗೈದ-                                                    ಹೆಗಡೆಕಟ್ಟೆ  ಸದಾ ಮುಖದಲ್ಲಿ ಆನಂದ ಸೂಸುತ್ತಿರುವವರೊಬ್ಬರು ಮೂಡುಬಿದಿರೆಯ ರಸ್ತೆಗಳಲ್ಲಿ ದಿನಾ ಬೆಳಿಗ್ಗೆ ಅಥವಾ ಸಂಜೆ ವಾಕಿಂಗ್ ಹೊರಟರೆಂದರೆ, ಊರಜನರಲ್ಲಿ ಯಾರನ್ನೂ ಕೇಳಿದರೂ,"ಅವರೇ ನೋಡಿ, ಸದಾನಂದ ಹೆಗಡೆಕಟ್ಟೆ..." ಎಂದು ಹೇಳುವಷ್ಟು ಜನ ಪರಿಚಿತರು. "ಅಗತ್ಯವುಳ್ಳವರಿಗೆ ಕೈಲಾದ ಸಹಾಯ, ಪ್ರತಿಭೆಗಳನ್ನೂ ಬೆಳಕಿಗೆ ತರುವದು..."ಇದೇ ನನ್ನ ಧ್ಯೇಯ ಎನ್ನುವ ಹೆಗಡೆಕಟ್ಟೆಯವರ ಪ್ರಾಮಾಣಿಕ ಬದುಕು ಸಾಗಿಸುತ್ತಿರುವ ಹಂತದಲ್ಲಿ ಇಂದು 98 ವರ್ಷ ಪ್ರತಿಕೋದ್ಯಮದಲ್ಲಿ ಸೇವೆಗೈಯುದು ಮುಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ. ಇಂದು ವಿಶ್ರಾಂತಿ ಪತ್ರಕರ್ತರಾಗಿ ಮೂಡುಬಿದ್ರೆಯಲ್ಲಿ ಮಿನುಗುತ್ತಿದ್ದಾರೆ. ವಿಠಲ ಹೆಗಡೆಕಟ್ಟೆ ಹಾಗೂ ಶಾರದಾ ಹೆಗಡೆಕಟ್ಟೆಯವರ ಪುತ್ರನಾಗಿ ಸದಾನಂದ ಹೆಗಡೆಕಟ್ಟೆಯವರು ಮುಂಬಯಿಯಲ್ಲಿ ಜನಿಸಿದರು, ಟೆಲಿಪೋನ್ ಆಪರೇಟರಾಗಿ ವೃತ್ತಿ ಜೀವನವನ್ನು ಆರಂಭಿಸಿದರು. ಸುಮಾರು 43 ವರ್ಷಗಳಿಂದ ಮೂಡುಬಿದ್ರೆಯಲ್ಲಿ ವಾಸವಾಗಿದ್ದಾರೆ. ಪ್ರತಿಕೋದ್ಯಮದ ಮೂಲಕ ಜನರ ಸಮಸ್ಯೆ ಸ್ಪಂದಿಸುವ ಸಲುವಾಗಿ ಜನಬಿಂಬ ಪ್ರತಿಕೆಗೆ ಅಂಕಣ ಬರೆಯುವ ಮೂಲಕ ಅವರಿಗೆ ಅವಕಾಶ ದೊರಕಿತು, ಇದರ ಜೊತೆಗೆ ಪ್ರಜಾವಾಣಿಯ ಪ್ರತಿಕೆಯಲ್ಲಿ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದರು. ಜನರ ಸಾಮಾಜಿಕ ಕಳಕಳಿ

ಮಧುರ ಭಾವ

Image

ಮಧುರ ಭಾವ

ಮಧುರ ಭಾವ ಎಲ್ಲರೂ ಭೇಟಿ ಆಗೋಕೆ ಸಮಯ ನಿರ್ಧಾರ ಮಾಡಿದ್ರೆ, ನಮ್ಮಿಬ್ಬರ ಭೇಟಿನಾ ಆ ಸಮಯವೇ ನಿರ್ಧಾರ ಮಾಡಿಬಿಟ್ಟಿತ್ತು. ಮೊದಲ ಪ್ರೇಮ ಪತ್ರ, ಮೊದಲ ಕಿರು-ನಗೆ, ನೀನು ಕೊಟ್ಟ ಆ ಕೆಂಪು ಗುಲಾಬಿ. ವಾವ್ ಅ ನೆನಪುಗಳು ಇಂದು ನನ್ನ ಮನಸ್ಸಲ್ಲಿ ಹಸಿಯಾಗಿ ಉಳಿದಿವೆ. ಎಲ್ಲ ಪ್ರೇಮಿಗಳು ನನ್ನ ಪ್ರೀಯತಮೆ ಬೆಳದಿಂಗಳಂತೆ ಹೊಳೆಯುತ್ತಿರಬೇಕು ಎಂದು ಕನಸು ಕಂಡರೆ, ನೀನು ಮಾತ್ರ ನನ್ನ ಸೌಂದರ್ಯಕ್ಕೆ ಮರುಳಾಗದೆ, ನನ್ನ ಕಿರುನಗೆಗೆ ಮನಸೋತು ಕೈಜೋಡಿಯಾದೆ. ಪ್ರೇಮಿಗಳ ದಿನದಂದು ನಿನ್ನ ನೆನಪುಗಳು ಮತ್ತೆ ಮತ್ತೆ ಕಾಡುತ್ತಿದೆ. ಮೊದಲ ಪ್ರೀತಿಯ ಆ ಮಧುರ ಭಾವ ಇಂದಿಗೂ ಮನಸಲಿ ಹಸಿರಾಗೇ ಉಳಿದಿದೆ.           ಸೌಮ್ಯ ಕಾರ್ಕಳ ಆಳ್ವಾಸ್ ಕಾಲೇಜು ಮೂಡುಬಿದಿರೆ.

photoshop design

Image

yakashgana programme banner design

Image

shardha pooje innvitaion design

Image

visiting card design...

Image

ಶಿಕ್ಷಕಿಯ ಕೈಯಲ್ಲಿ ಮೂಡಿದ ವರ್ಲಿ ಕಲಾಕೃತಿಗಳು

Image

ಸ್ತ್ರೀ ಪಾತ್ರಗಳಿಗೆ ಮಹೇಶ್ ಜೀವಕಳೆ

Image

ಸ್ತ್ರೀ ಪಾತ್ರಗಳಿಗೆ ಮಹೇಶ್ ಜೀವಕಳೆ

Image
                                                   ಸ್ತ್ರೀ ಪಾತ್ರಗಳಿಗೆ ಮಹೇಶ್ ಜೀವಕಳೆ          ಕರಾವಳಿಗರ ಮನೆ ಮನಗಳಲ್ಲಿ ಯಕ್ಷಗಾನವೆಂಬ ಕಲೆ ಬೆರೆತಿದೆ. ಕಿರಿಯ ವಯಸ್ಸಿನಿಂದಲೇ ಯಕ್ಷಗಾನ ಕಲೆಯನ್ನು ಕರಗತ ಮಾಡಿಕೊಂಡು, ಇದೀಗ ಈ ಕ್ಷೇತ್ರದಲ್ಲಿ ತಮ್ಮದೇ ಛಾಪನ್ನು ಮೂಡಿಸುತ್ತಿದ್ದಾರೆ ಯುವ ಯಕ್ಷಗಾನ ಕಲಾವಿದ ಮಹೇಶ್ ಕುಮಾರ್ ಮಹಾಬಲ ಪೂಜಾರಿ ಹಾಗೂ ವಿಶಾಲ ಪೂಜಾರಿ ದಂಪತಿಗಳ ಹಿರಿಯ ಮಗನಾದ ಮಹೇಶ್ ಕುಮಾರ್. ಕಾರ್ಕಳ ತಾಲೂಕಿನ ಸಾಣೂರು ಗ್ರಾಮದದವರು, ರಸಾಯನ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವೀಧರಾದ ಇವರು, ವೃತ್ತಿಯಲ್ಲಿ ಉಪನ್ಯಾಸಕರು ಪವೃತ್ತಿಯಲ್ಲಿ ಯಕ್ಷಗಾನ ಕಲಾವಿದ. ಚಿಕ್ಕ ಮಯಸ್ಸಿನಿಂದಲೇ ಯಕ್ಷಗಾನದ ಗತ್ತು ಗಾಂಭೀರ್ಯಕ್ಕೆ ಮನಸೋತು ಈ ಕ್ಷೇತ್ರದಲ್ಲಿ ಮತ್ತಷ್ಟು ಆಸಕ್ತಿ ಬೆಳೆಸಿಕೊಂಡರು. 17 ವರ್ಷಗಳ ಕಾಲ ಯಕ್ಷಗಾನದಲ್ಲಿ ಸೇವೆ ಮಾಡಿರುವ ಇವರು ಹಲವಾರು ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಯಕ್ಷಗಾನದಲ್ಲಿ ಏನಾದರೂ ಸಾಧಿಸಬೇಕು ಎಂಬ ಮಹತ್ವದ ಕನಸು ಕಟ್ಟಿಕೊಂಡವರು ಮಹೇಶ್ ಕುಮಾರ್. ಆರಂಭಿಕ ಹಂತದಲ್ಲಿ ತೆಂಕು ತಿಟ್ಟು ನಾಟ್ಯ ಅಭ್ಯಾಸವನ್ನು ಬನ್ನಂಜೆ ಸಂಜೀವ ಸುವರ್ಣ ಮತ್ತ್ತು ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿ ಅವರಿಂದ ಪಡೆದರು. ಆರಂಭದ ದಿನಗಳಲ್ಲಿ ಯಕ್ಷಗಾನ ಸಂಘ ಸಂಸ್ಥೆಗಳಲ್ಲಿ ಹಾಗೂ ಶಾಲಾ ರಜಾದಿನಗಳಲ್ಲಿ ಕಟೀಲು ಮೇಳದವರೊಂದಿಗೆ ಯಕ್ಷಗಾನದಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಸೈ ಎನಿಸಿಕೊಂಡಿದ್ದ

ಗತ ವೈಭವ ನೆನಪಿಸುವ ಶಿಲಾಶಾಸನ

Image

ಗತ ವೈಭವ ನೆನಪಿಸುವ ಶಿಲಾಶಾಸನ

Image
                                            ಗತ ವೈಭವ ನೆನಪಿಸುವ ಶಿಲಾಶಾಸನ ಇತಿಹಾಸ ಎಂದರೆ ಅದು ಕೇವಲ ಕಥೆಯಲ್ಲ, ಗತಿಸಿ ಹೋದ ನಮ್ಮ ಸಾಮಾಜಿಕ ವ್ಯವಸ್ಥೆಯ ಪ್ರತಿಬಿಂಬ, ನಮ್ಮ ಪುರಾತನ ವೈಭವ ಮತ್ತು ದಿಗ್ವಿವಿಜಯಗಳ ಸಾಕ್ಷಿರೂಪ. ನಮಹಿಂದಿನ ಅಸ್ತಿತ್ವದ ಸಂಕೇತ, ಅದರಂತೆ ಪ್ರಾಚೀನ ಗತವೈಭವನ್ನು ಸಾರೀ ಹೇಳುವ, ಇತಿಹಾಸದ ಪುಟಗಳ ವಿವರಣೆಗೆ ಸಾಕ್ಷಿಯನ್ನು ಒದಗಿಸಬಲ್ಲ, ಇತಿಹಾಸವನ್ನೂ ನೆನಪಿಸಬಲ್ಲ ಅದೆಷ್ಟೊ ಬಸದಿಗಳು, ದೇವಾಲಯಗಳು ಈ ನೆಲದಲ್ಲಿ ನೆಲೆ ಕಂಡು ಕೊಂಡಿವೆ. ಕಾರ್ಕಳ ತಾಲ್ಲೂಕಿನಲ್ಲಿ ಇಮತಹದ್ದೆ ಹಾಗೂ ಇದಕ್ಕೆ ಪೂರಕವಾದ ಶಿಲಾ ಶಾಸನಗಳು ಈ ಮಣ್ಣಿನಿಂದ ಉತ್ಕನನಗೊಂಡಿವೆ. ಹೀಗೆ ಒಂದಕ್ಕೊಂದು  ಜಂಟಿಯಾಗಿ ಹಲವಾರು ವಿಷಯಗಳನ್ನು ಕೆದಕುತ್ತ ಹೋದರೆ ಸಾವಿರಾರು ವರ್ಷಗಳ ಇತಿಹಾಸವಿರುವ ಪುರಾತನ ಶಿಲಾ ಶಾಸನಗಳು ಹಲವಾರು ಕಡೆಗಳಲ್ಲಿ ಈಗಾಗಲೇ ಪತ್ತೆಯಾಗಿವೆ. ಕಾರ್ಕಳವನ್ನು ಆಳುತ್ತಿದ್ದ ಭೈರವ ಅರಸು ಮನೆತನಕ್ಕೆ ಸಂಬಂಧಪಟ್ಟ ಕೆಲವೊಂದು ಕುರುಹುಗಳು ಈ ಭಾಗದಲ್ಲಿ ಪತ್ತೆಯಾಗಿವೆ. ಅವರ ಅರಮನೆಯ ಕುರುಹುಗಳಲ್ಲದೆ, ಇನ್ನಿತ್ತರ ಅಂಶಗಳು ಇಲ್ಲಿ ನೋಡಲು ಲಭ್ಯವಿದೆ. ಭೈರವರಸರು ಆ ಊರಿನಲ್ಲಿ ನೆಲೆಸಿದ್ದಲ್ಲದೇ ಆ ಊರಿನ ಸಂಪೂರ್ಣ ಜವಾಬ್ದಾರಿಯನ್ನು ಹೊಂದಿದ್ದರು. ಗೇಣಿ ನೀಡುವುದು, ಕೊಡುವುದು ಗ್ರಾಮದ ರೈತರು ವ್ಯವಸಾಯದಲ್ಲಿ ಅರ್ಧದಷ್ಟು ಅರಸರಿಗೆ ನೀಡಬೇಕೆಂಬ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿತ್ತು. ಅರಸ ಆಳ್ವಿಕೆಯ ಕಾಲದಲ

shweta weds kiran...wedding card design with video

Image

ಪ್ರಿಯ ಸ್ನೇಹಿತರೇ, ಫ್ರೆಂಡ್ ಶಿಪ್ ಡೇ ಇವತ್ತಷ್ಟೇ ಅಲ್ಲ ಪ್ರತಿದಿನವೂ

Image
                             ಪ್ರಿಯ ಸ್ನೇಹಿತರೇ, ಫ್ರೆಂಡ್ ಶಿಪ್ ಡೇ ಇವತ್ತಷ್ಟೇ ಅಲ್ಲ ಪ್ರತಿದಿನವೂ  ಏಳು ಬೀಳುಗಳ ಸರಮಾಲೆಯಲ್ಲಿ ನಮ್ಮ ಈ ಗೆಳೆತನ ಬಂಧವು ಶಾಶ್ವತವಾದದ್ದು. ಗೆಳೆತನ ಎಂದೆಂದಿಗೂ ಶಾಶ್ವತವಾಗಿ ಜೀವಂತ ಇರಲಿ, ಆ ಕ್ಷಣಗಳನ್ನು ನಾವು ಎಂದಿಗೂ ಮರೆಯಬಾರದು. ಫ್ರೆಂಡ್‌ಶಿಪ್ ಕೂಡ ಬೇರೆಯವರನ್ನು ನಮ್ಮವರನ್ನಾಗಿ ಮಾಡುತ್ತೆ, ಸ್ನೇಹಕ್ಕೆ ಬಡವ-ಶ್ರೀಮಂತ, ಮೇಲು ಜಾತಿ-ಕೀಳುಜಾತಿ, ಬುದ್ಧಿವಂತ-ದಡ್ಡ, ದೊಡ್ಡವರು-ಚಿಕ್ಕವರು, ಅನ್ನೋ ಬಾರ್ಡರ್ ಇರುವುದಿಲ್ಲ. ಇಷ್ಟೇ ಅಲ್ಲದೇ ಮಳೆಗಾಲದಲ್ಲಿ ಒಂದೇ ಕೊಡೆಯಲಿ ಜೊತೆಯಾಗಿ ನಡೆದವರು, ತರಗತಿಯಲ್ಲಿ ತಪ್ಪು ಮಾಡಿ ಸಿಕ್ಕಿಬಿದ್ದು ಜೊತೆಯಲ್ಲಿ ನಿಂತವರು. ಲೈನ್ ಹೊಡೆಯುವಾಗ ಸಾಥ್‌ಕೊಟ್ಟವರು, ಮಾಸ್ ಬಂಕ್ ಮಾಡಲು ಪ್ಲಾನ್ ಮಾಡಿ ಕೊನೆಗೆ ಸಿಕ್ಕಿಹಾಕಿಕೊಂಡವರು, ವಿಪರೀತ ಸೆಲ್ಪಿಗೆ ಪೋಸ್‌ಕೊಟ್ಟು ಕೊನೆಗೆ ಮೇಡಮ್ ಬಾಯಲ್ಲಿ ಬೈಗುಳ ತಿಂದವರು ಇವೆಲ್ಲ ಬಂಧವೇ ಚೆಂದ.  ಯಾರ ಬಳಿಯೂ ಹೇಳಲಾಗದನ್ನು ಫ್ರೆಂಡ್ ಬಳಿ ಹೇಳಿಕೊಳ್ತೇವೆ. ನಮ್ಮ ಇಷ್ಟ-ಕಷ್ಟಗಳಿಗೆ ಸ್ಪಂದಿಸುವ ಫ್ರೆಂಡ್‌ಶಿಪ್ ಅನ್ನೋ ಬಂಧನ ಎಲ್ಲರನ್ನೂಒಂದಾಗಿಸುತ್ತೆ, ಈ ಬಂಧನವೇ ರಕ್ತ ಸಂಬಂಧಕ್ಕಿಂತ ಮಿಗಿಲಾಗಿದ್ದು ಅನ್ನಿಸುತ್ತದೆ. ಈ ಬಂಧನ:ಸ್ನೇಹದ ಸ್ಪಂದನ: ಸ್ನೇಹಿತರಿಲ್ಲದ ನಮ್ಮ ಬಾಲ್ಯವನ್ನು ಶಾಲಾ ದಿನಗಳಲ್ಲಿ ನೆನಪಿಸಿಕೊಳ್ಳುವುದೇ ಅಸಾಧ್ಯ. ಸ್ನೇಹಿತರ ಗುಂಪಿನಲ್ಲಿ ಮಾಡೋ ಮಾಜಾ ಮಸ್ತಿ, ಕ್ಲಾಸ್‌ಟೈಮ್‌ಯಲ್ಲಿ ಮೇಡಮ್ ಕಾಲೆ

ಮಾನವೀಯ ಕಾರ್ಯಕ್ಕೆ ಮಿಡಿವ “ಯುವ ಸ್ಪಂದನ”

Image
 ಮಾನವೀಯ ಕಾರ್ಯಕ್ಕೆ ಮಿಡಿವ “ಯುವ ಸ್ಪಂದನ” ಗ್ರಾಮದ ಸಮಾನ ಮನಸ್ಕ ಯುವಕರು ಸೇರಿ ರಚಿಸಿದ ಒಂದು ಪುಟ್ಟ ಸಂಘಟನೆ "ಯುವ ಸ್ಪಂದನ". ಇದು ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಜಾರ್ಕಳ ಮುಂಡ್ಲಿ ಗ್ರಾಮದ ಯುವಕರ ತಂಡ. ಹೆಸರಲ್ಲಿಯೇ ಇರುವಂತೆ ಇದೊಂದು ಯುವಕರಿಗೆ ಸ್ಫೂರ್ತಿ ಹಾಗೂ ಗ್ರಾಮದಲ್ಲಿನ ಜನರ ಕಷ್ಟ- ಕಾರ್ಪಣ್ಯಗಳಿಗೆ ತ್ವರಿತಗತಿಯಲ್ಲಿ ಸ್ಪಂದಿಸುವ ವೇದಿಕೆ. 2017ರ ಏಪ್ರಿಲ್ 17ರಂದು ಸ್ಥಾಪನೆಯಾದ ಈ ಗೆಳೆಯರ ಬಳಗದಲ್ಲಿ ಕೇವಲ 30 ಜನರಿದ್ದರು.ಇದೀಗ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಾ 100ಕ್ಕೂ ಅಧಿಕ ಸದಸ್ಯ ಬಲ ಹೊಂದಿದೆ. ಒಂದು ಹೆಜ್ಚೆ ಸ್ವಚ್ಛತೆಯ ಕಡೆಗೆ ಎಂಬ ಧ್ಯೇಯ ವ್ಯಾಕದೊಂದಿಗೆ ಗ್ರಾಮದಲ್ಲಿರುವ ಸರ್ಕಾರಿ ಶಾಲೆಗೆ ವಿಶೇಷವಾದ ವರ್ಲಿ ಕಲಾಕೃತಿಗಳಿಂದ ಕಸದ ತೊಟ್ಟಿ ರೂಪುಗೊಳಿಸಲಾಯಿತು. ಗ್ರಾಮದ ಬಸ್ ತಂಗುದಾಣದಲ್ಲೂ ಕಸದ ತೊಟ್ಟಿ, ಗೋವುಗಳಿಗೆ ಕುಡಿಯುವ ನೀರು ತೊಟ್ಟಿಯೊಂದನ್ನು ನೀಡಿದ್ದು ಈ ತಂಡದ ಸಾಧನೆ. ಮುಂಡ್ಲಿ ಗ್ರಾಮದ ಸರಕಾರಿ ಶಾಲೆಯ ಮಕ್ಕಳಿಗೆ ಪ್ರತಿ ವರ್ಷ ಉಚಿತವಾಗಿ ಶಾಲೆ ಬ್ಯಾಗ್ ಹಾಗೂ ನೋಟ್ಸ್ ಪುಸ್ತಕಗಳನ್ನು ನೀಡುತ್ತ ಬಂದಿದೆ. ಒಣಕಸದ ಸಂಗ್ರಹಕ್ಕೆ ಕೈಚೀಲ ವಿತರಿಸುತ್ತಿದೆ. ಗ್ರಾಮದ ಹದಗೆಟ್ಟ ರಸ್ತೆಯಲ್ಲಿ ಬಸ್ ಬರಲು ನಿರಾಕರಿಸಿದಾಗ ಯುವಕರೇ ಹಣ ಹಾಕಿ ರಸ್ತೆ ದುರಸ್ತಿ ಕೆಲಸ ಕೈಗೆತ್ತಿಕೊಂಡರು. ಹೀಗೆ ಸಾಮಾಜಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿರುವ ಯುವ ಸ್